show blocks helper
  • 'ನಾನು ತಮಿಳು ಕನ್ನಡಿಗ, ಮಿರ್ಜಾ ಇಸ್ಮಾಯಿಲರು ಮುಸ್ಲಿಂ ಕನ್ನಡಿಗರು, ಆದರೆ ಅ.ನ.ಕೃಷ್ಣರಾಯರು ಅಚ್ಚ ಕನ್ನಡಿಗರು.
  • ದಿನವೂ ಉದಯೋನ್ಮುಖ ಕವಿಗಳು ಮತ್ತು ವಿಮರ್ಶಕರು ಮನೆಗೆ ಬರುತ್ತಿದ್ದರು. ತಾವೇ ಎಲಿಯೆಟ್‌ಗಳು ಅನ್ನೋ ಹಾಗೆ ಮಾತಾಡುತ್ತಿದ್ದರು. ನಂಗೆ ಬೌದ್ಧಿಕತೆಯ ಬಗ್ಗೆ ಜ್ಞಾನದ ಬಗ್ಗೆ ಮೋಹವಿತ್ತು.
  • ನೋಡು ಭಗವಂತ, ನಿನ್ನ ಈ ಜಗದ ಸ್ಥಿತಿ ಏನಾಗಿದೆಯೆಂದು ಎಷ್ಟು ಬದಲಾಗಿದ್ದಾನೆ ಮಾನವ, ಅದೆಷ್ಟು ಬದಲಾಗಿದ್ದಾರೆ ಮಾನವ ಸೂರ್ಯ ಬದಲಾಗಲಿಲ್ಲ, ಚಂದ್ರ ಬದಲಾಗಲಿಲ್ಲ, ಆಕಾಶ ಬದಲಾಗಲಿಲ್ಲ ಎಷ್ಟು ಬದಲಾಗಿದ್ದಾನೆ ಮಾನವ, ಅದೆಷ್ಟು ಬದಲಾಗಿದ್ದಾನೆ ಮಾನವ

Go to Top